Lord Ayyappa

ಹರಿವರಾಸನಮ್ (ಹರಿಹರಾತ್ಮಜ ಅಷ್ಟಕಮ್)

(Harivarasanam (Hariharatmaja Ashtakam) in Kannada)

Konnakathu Janardhanan Nair

Harivarasanam is a divine Sanskrit hymn dedicated to Lord Ayyappa, the presiding deity of the Sabarimala temple in Kerala. Traditionally attributed to Konnakathu Janardhanan Nair, it is recited nightly during the closing of the temple sanctum. The verses beautifully praise the Lord as the son of Hari (Vishnu) and Hara (Shiva), emphasizing his power to grant spiritual solace and dispel negative forces. Chanting this powerful stotra is believed to purify the mind, provide protection from adversaries, and help the devotee attain ultimate liberation and eternal peace at the feet of the Lord.

ಹರಿವರಾಸನಂ ವಿಶ್ವಮೋಹನಮ್
ಹರಿದಧೀಶ್ವರಂ ಆರಾಧ್ಯಪಾದುಕಮ್ ।
ಅರಿವಿಮರ್ದನಂ ನಿತ್ಯನರ್ತನಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 1 ॥
ಶರಣಕೀರ್ತನಂ ಭಕ್ತಮಾನಸಮ್
ಭರಣಲೋಲುಪಂ ನರ್ತನಾಲಸಮ್ ।
ಅರುಣಭಾಸುರಂ ಭೂತನಾಯಕಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 2 ॥
ಪ್ರಣಯಸತ್ಯಕಂ ಪ್ರಾಣನಾಯಕಮ್
ಪ್ರಣತಕಲ್ಪಕಂ ಸುಪ್ರಭಾಞ್ಚಿತಮ್ ।
ಪ್ರಣವಮನ್ದಿರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 3 ॥
ತುರಗವಾಹನಂ ಸುನ್ದರಾನನಮ್
ವರಗದಾಯುಧಂ ವೇದವರ್ಣಿತಮ್ ।
ಗುರುಕೃಪಾಕರಂ ಕೀರ್ತನಪ್ರಿಯಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 4 ॥
ತ್ರಿಭುವನಾರ್ಚಿತಂ ದೇವತಾತ್ಮಕಮ್
ತ್ರಿನಯನಪ್ರಭುಂ ದಿವ್ಯದೇಶಿಕಮ್ ।
ತ್ರಿದಶಪೂಜಿತಂ ಚಿನ್ತಿತಪ್ರದಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 5 ॥
ಭವಭಯಾಪಹಂ ಭಾವುಕಾವಕಮ್
ಭುವನಮೋಹನಂ ಭೂತಿಭೂಷಣಮ್ ।
ಧವಲವಾಹನಂ ದಿವ್ಯವಾರಣಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 6 ॥
ಕಲಮೃದುಸ್ಮಿತಂ ಸುನ್ದರಾನನಮ್
ಕಲಭಕೋಮಲಂ ಗಾತ್ರಮೋಹನಮ್ ।
ಕಲಭಕೇಸರೀವಾಜಿವಾಹನಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 7 ॥
ಶ್ರಿತಜನಪ್ರಿಯಂ ಚಿನ್ತಿತಪ್ರದಮ್
ಶ್ರುತಿವಿಭೂಷಣಂ ಸಾಧುಜೀವನಮ್ ।
ಶ್ರುತಿಮನೋಹರಂ ಗೀತಲಾಲಸಮ್
ಹರಿಹರಾತ್ಮಜಂ ದೇವಮಾಶ್ರಯೇ ॥ 8 ॥
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ।
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ॥

Explore More