(ರಾಗ – ಸೌರಾಷ್ಟ್ರ, ಆದಿತಾಲ)
ಜಯ ಜಯ ಜಗತ್ರಾಣ ಜಗದೊಲಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ॥ ಪ ॥
ಆವ ಕಚ್ಛಪ ರೂಪದಿನ್ದಲಣ್ಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಲಿವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥ 1 ॥
ಜಯ ಜಯ ಜಗತ್ರಾಣ ಜಗದೊಲಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ॥ ಪ ॥
ಆವ ಕಚ್ಛಪ ರೂಪದಿನ್ದಲಣ್ಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಲಿವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥ 1 ॥
ಆವವನು ದೇಹದೊಲಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಲ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥ 2 ॥
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಲ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥ 2 ॥
ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆನ್ದೆನಿಸುವ
ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆನ್ದು ಪೇಲುವರು ಬುಧಜನ ॥ 3 ॥
ಕುರುಡ ಕಿವುಡ ಮೂಕನೆನ್ದೆನಿಸುವ
ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆನ್ದು ಪೇಲುವರು ಬುಧಜನ ॥ 3 ॥
ಸುರರೊಲಗೆ ನರರೊಲಗೆ ಸರ್ವಭೂತಗಲೊಲಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಲು
ಗುರುಕುಲತಿಲಕ ಮುಖ್ಯ ಪವಮಾನನು ॥ 4 ॥
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಲು
ಗುರುಕುಲತಿಲಕ ಮುಖ್ಯ ಪವಮಾನನು ॥ 4 ॥
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆನ್ದು
ವಾತಸುತ ಹನುಮನ್ತನೆನ್ದೆನಿಸಿದ
ಪೋತ ಭಾವದಿ ತರಣಿ ಬಿಮ್ಬಕ್ಕೆ ಲಙ್ಘಿಸಿದ
ಈತಗೆಣೆಯಾರು ಮೂಲೋಕದೊಲಗೆ ॥ 5 ॥
ವಾತಸುತ ಹನುಮನ್ತನೆನ್ದೆನಿಸಿದ
ಪೋತ ಭಾವದಿ ತರಣಿ ಬಿಮ್ಬಕ್ಕೆ ಲಙ್ಘಿಸಿದ
ಈತಗೆಣೆಯಾರು ಮೂಲೋಕದೊಲಗೆ ॥ 5 ॥
ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿನ್ದುಮುನ್ದಾಗಿ ನಡೆದ
ಪರಮ ಪವಮಾನ ಸುತ ಉದಯಾಸ್ತ ಶೈಲಗಲ
ಭರದಿಯೈದಿದಗೀತಗುಪಮೆ ಉಣ್ಟೇ ॥ 6 ॥
ಉರವಣಿಸಿ ಹಿನ್ದುಮುನ್ದಾಗಿ ನಡೆದ
ಪರಮ ಪವಮಾನ ಸುತ ಉದಯಾಸ್ತ ಶೈಲಗಲ
ಭರದಿಯೈದಿದಗೀತಗುಪಮೆ ಉಣ್ಟೇ ॥ 6 ॥
ಅಖಿಲ ವೇದಗಲ ಸಾರ ಪಠಿಸಿದನು ಮುನ್ನಲ್ಲಿ
ನಿಖಿಲ ವ್ಯಾಕರಣಗಲ ಇವ ಪೇಲಿದ
ಮುಖದಲ್ಲಿ ಕಿಞ್ಚಿದಪಶಬ್ದ ಇವಗಿಲ್ಲೆನ್ದು
ಮುಖ್ಯಪ್ರಾಣನನು ರಾಮನನುಕರಿಸಿದ ॥ 7 ॥
ನಿಖಿಲ ವ್ಯಾಕರಣಗಲ ಇವ ಪೇಲಿದ
ಮುಖದಲ್ಲಿ ಕಿಞ್ಚಿದಪಶಬ್ದ ಇವಗಿಲ್ಲೆನ್ದು
ಮುಖ್ಯಪ್ರಾಣನನು ರಾಮನನುಕರಿಸಿದ ॥ 7 ॥
ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಲ ಕಣ್ಡು ಧನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಲ
ಉರುಹಿ ಲಙ್ಕೆಯ ಬನ್ದ ಹನುಮನ್ತನು ॥ 8 ॥
ಧರಣಿಸುತೆಯಲ ಕಣ್ಡು ಧನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಲ
ಉರುಹಿ ಲಙ್ಕೆಯ ಬನ್ದ ಹನುಮನ್ತನು ॥ 8 ॥
ಹರಿಗೆ ಚೂಡಾಮಣಿಯನಿತ್ತು ಹರಿಗಲ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮನ್ತ ಬಲವನ್ತ ಧೀರ ॥ 9 ॥
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮನ್ತ ಬಲವನ್ತ ಧೀರ ॥ 9 ॥
ಉರಗಬನ್ಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಲಿದ
ಗಿರಿಸಹಿತ ಸಞ್ಜೀವನವ ಕಿತ್ತು ತನ್ದಿತ್ತ
ಹರಿವರಗೆ ಸರಿಯುಣ್ಟೆ ಹನುಮನ್ತಗೆ ॥ 10 ॥
ತರಣಿಕುಲತಿಲಕನಾಜ್ಞೆಯ ತಾಲಿದ
ಗಿರಿಸಹಿತ ಸಞ್ಜೀವನವ ಕಿತ್ತು ತನ್ದಿತ್ತ
ಹರಿವರಗೆ ಸರಿಯುಣ್ಟೆ ಹನುಮನ್ತಗೆ ॥ 10 ॥
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಲಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡೆವೆನೆನೆ ಹನುಮನ್ತ
ನಿಜ ಭಕುತಿಯನೆ ಬೇಡಿ ವರವ ಪಡೆದ ॥ 11 ॥
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡೆವೆನೆನೆ ಹನುಮನ್ತ
ನಿಜ ಭಕುತಿಯನೆ ಬೇಡಿ ವರವ ಪಡೆದ ॥ 11 ॥
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥ 12 ॥
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥ 12 ॥
ಕರದಿನ್ದ ಶಿಶುಭಾವನಾದ ಭೀಮನ ಬಿಡಲು
ಗಿರವಡಿದು ಶತಶೃಙ್ಗವೆನ್ದೆನಿತು
ಹರಿಗಲ ಹರಿಗಲಿಂ ಕರಿಗಲ ಕರಿಗಲಿಂ
ಅರೆವ ವೀರರಿಗೆ ಸುರ ನರರು ಸರಿಯೇ ॥ 13 ॥
ಗಿರವಡಿದು ಶತಶೃಙ್ಗವೆನ್ದೆನಿತು
ಹರಿಗಲ ಹರಿಗಲಿಂ ಕರಿಗಲ ಕರಿಗಲಿಂ
ಅರೆವ ವೀರರಿಗೆ ಸುರ ನರರು ಸರಿಯೇ ॥ 13 ॥
ಕುರುಪ ಗರಲವನಿಕ್ಕೆ ನೆರೆ ಉಣ್ಡು ತೇಗಿ
ಹಸಿದುರಗಗಲ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥ 14 ॥
ಹಸಿದುರಗಗಲ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥ 14 ॥
ಅಲ್ಲಿರ್ದ ಬಕ ಹಿಡಿಮ್ಬಕರೆಮ್ಬ ರಕ್ಕಸರ
ನಿಲ್ಲದೊರಸಿದ ಲೋಕಕಣ್ಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥ 15 ॥
ನಿಲ್ಲದೊರಸಿದ ಲೋಕಕಣ್ಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥ 15 ॥
ರಾಜಕುಲ ವಜ್ರನೆನಿಸಿದ ಮಾಗಧನ ಸೀಲಿ
ರಾಜಸೂಯಾಗವನು ಮಾಡಿಸಿದನು
ಆಜಿಯೊಲು ಕೌರವರ ಬಲವ ಸವರುವೆನೆನ್ದು
ಮೂಜಗವರಿಯೆ ಕಙ್ಕಣ ಕಟ್ಟಿದ ॥ 16 ॥
ರಾಜಸೂಯಾಗವನು ಮಾಡಿಸಿದನು
ಆಜಿಯೊಲು ಕೌರವರ ಬಲವ ಸವರುವೆನೆನ್ದು
ಮೂಜಗವರಿಯೆ ಕಙ್ಕಣ ಕಟ್ಟಿದ ॥ 16 ॥
ದಾನವರ ಸವರಬೇಕೆನ್ದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಙ್ಗಿತವನರಿತು
ಕಾನನವ ಪೊಕ್ಕು ಕಿಮ್ಮಾರಾದಿಗಲ ಮುರಿದು
ಮಾನಿನಿಗೆ ಸೌಗನ್ಧಿಕವನೆ ತನ್ದ ॥ 17 ॥
ಮಾನನಿಧಿ ದ್ರೌಪದಿಯ ಮನದಿಙ್ಗಿತವನರಿತು
ಕಾನನವ ಪೊಕ್ಕು ಕಿಮ್ಮಾರಾದಿಗಲ ಮುರಿದು
ಮಾನಿನಿಗೆ ಸೌಗನ್ಧಿಕವನೆ ತನ್ದ ॥ 17 ॥
ದುರುಲ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಲಾಗಿ ಕರಕರಿಯ ಮಾಡಲವನಾ
ಗರಡಿ ಮನೆಯಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥ 18 ॥
ಮರುಲಾಗಿ ಕರಕರಿಯ ಮಾಡಲವನಾ
ಗರಡಿ ಮನೆಯಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥ 18 ॥
ಕೌರವರ ಬಲ ಸವರಿ ವೈರಿಗಲ ನೆಗ್ಗೊತ್ತಿ
ಓರನ್ತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ
ವೀರ ನರಹರಿಯ ಲೀಲೆಯ ತೋರಿದ ॥ 19 ॥
ಓರನ್ತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ
ವೀರ ನರಹರಿಯ ಲೀಲೆಯ ತೋರಿದ ॥ 19 ॥
ಗುರುಸುತನು ಸಙ್ಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಙ್ಕಾರದಿಂ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥ 20 ॥
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಙ್ಕಾರದಿಂ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥ 20 ॥
ಚಣ್ಡ ವಿಕ್ರಮನು ಗದೆಗೊಣ್ಡು ರಣದಿ ಭೂ
ಮಣ್ಡಲದೊಲಿದಿರಾನ್ತ ಖಲರನೆಲ್ಲಾ
ಹಿಣ್ಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಣ್ಡು ನಿಲ್ಲುವರಾರು ತ್ರಿಭುವನದೊಲು ॥ 21 ॥
ಮಣ್ಡಲದೊಲಿದಿರಾನ್ತ ಖಲರನೆಲ್ಲಾ
ಹಿಣ್ಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಣ್ಡು ನಿಲ್ಲುವರಾರು ತ್ರಿಭುವನದೊಲು ॥ 21 ॥
ದಾನವರು ಕಲಿಯುಗದೊಲವತರಿಸಿ ವಿಬುಧರೊಲು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಲದೊಲವತರಿಸಿ
ಮಾನನಿಧಿ ಮಧ್ವಾಖ್ಯನೆನ್ದೆನಿಸಿದ ॥ 22 ॥
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಲದೊಲವತರಿಸಿ
ಮಾನನಿಧಿ ಮಧ್ವಾಖ್ಯನೆನ್ದೆನಿಸಿದ ॥ 22 ॥
ಅರ್ಭಕತನದೊಲೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲ ಶಾಸ್ತ್ರವ ಪಠಿಸಿದ
ಉರ್ವಿಯೊಲು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ॥ 23 ॥
ನಿರ್ಭಯದಿ ಸಕಲ ಶಾಸ್ತ್ರವ ಪಠಿಸಿದ
ಉರ್ವಿಯೊಲು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ॥ 23 ॥
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಮ್ಬ
ದುರ್ವಾದಿಗಲ ಮತವ ನೆರೆ ಖಣ್ಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆನ್ದರುಹಿದಾ
ಶರ್ವಾದಿ ಗೀರ್ವಾಣ ಸನ್ತತಿಯಲಿ ॥ 24 ॥
ದುರ್ವಾದಿಗಲ ಮತವ ನೆರೆ ಖಣ್ಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆನ್ದರುಹಿದಾ
ಶರ್ವಾದಿ ಗೀರ್ವಾಣ ಸನ್ತತಿಯಲಿ ॥ 24 ॥
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಲ ವೇದಾರ್ಥಗಲನು
ಪದುಮನಾಭನ ಮುಖದಿ ತಿಲಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವನ್ದಿಪೆ ॥ 25 ॥
ಪದಕೆರಗಿ ಅಖಿಲ ವೇದಾರ್ಥಗಲನು
ಪದುಮನಾಭನ ಮುಖದಿ ತಿಲಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವನ್ದಿಪೆ ॥ 25 ॥
ಜಯ ಜಯತು ದುರ್ವಾದಿಮತತಿಮಿರ ಮಾರ್ತಾ0ಡ
ಜಯಜಯತು ವಾದಿಗಜಪಞ್ಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ ॥ 26 ॥
ಜಯಜಯತು ವಾದಿಗಜಪಞ್ಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ ॥ 26 ॥
ತುಙ್ಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಙ್ಗವಿಲ್ಲದೆ ಸುಖವ ಸುಜನಕೆಲ್ಲ
ಹಿಙ್ಗದೆ ಕೊಡುವ ನಮ್ಮ ಮಧ್ವಾನ್ತರಾತ್ಮಕ
ರಙ್ಗವಿಠಲನೆನ್ದು ನೆರೆ ಸಾರಿರೈ ॥ 27 ॥
ಫಲಶ್ರುತಿ (ಜಗನ್ನಾಥದಾಸ ವಿರಚಿತ)
ಸೋಮ ಸೂರ್ಯೋಪರಾಗದಿ ಗೋಸಹಸ್ರಗಲ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುನ್ದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ॥ 1 ॥
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಲು ಕೆಡುವರಪಮೃತ್ಯು ಬರಲಞ್ಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥ 2 ॥
ಶ್ರೀಪಾದರಾಯ ಪೇಲಿದ ಮಧ್ವನಾಮ ಸಂ
ತಾಪಕಲೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿನ್ದ ಕಡೆ ಹಾಯಿಸುವುದು ॥ 3 ॥
ಭಙ್ಗವಿಲ್ಲದೆ ಸುಖವ ಸುಜನಕೆಲ್ಲ
ಹಿಙ್ಗದೆ ಕೊಡುವ ನಮ್ಮ ಮಧ್ವಾನ್ತರಾತ್ಮಕ
ರಙ್ಗವಿಠಲನೆನ್ದು ನೆರೆ ಸಾರಿರೈ ॥ 27 ॥
ಫಲಶ್ರುತಿ (ಜಗನ್ನಾಥದಾಸ ವಿರಚಿತ)
ಸೋಮ ಸೂರ್ಯೋಪರಾಗದಿ ಗೋಸಹಸ್ರಗಲ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುನ್ದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ॥ 1 ॥
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಲು ಕೆಡುವರಪಮೃತ್ಯು ಬರಲಞ್ಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥ 2 ॥
ಶ್ರೀಪಾದರಾಯ ಪೇಲಿದ ಮಧ್ವನಾಮ ಸಂ
ತಾಪಕಲೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿನ್ದ ಕಡೆ ಹಾಯಿಸುವುದು ॥ 3 ॥

