Lord Ganesha

ಗಣೇಶ ವಜ್ರ ಪಞ್ಜರ ಸ್ತೋತ್ರಮ್

(Ganesha Vajra Panjara Stotram in Kannada)

Traditional

The Ganesha Vajra Panjara Stotram is a powerful protective prayer dedicated to Lord Ganesha, the remover of obstacles. Literally meaning the Diamond Cage of Ganesha, this stotra invokes the deity to form an impenetrable shield around the devotee. By chanting these verses, one seeks to safeguard the body, mind, and spirit from negative energies, external threats, and internal anxieties. It is highly regarded for its efficacy in bestowing courage, removing misfortune, and granting spiritual stability. Reciting this hymn with devotion is believed to provide divine fortification, ensuring peace and holistic success in all human endeavors.

ಧ್ಯಾನಮ್ ।

ತ್ರಿನೇತ್ರಂ ಗಜಾಸ್ಯಂ ಚತುರ್ಬಾಹುಧಾರಂ
ಪರಶ್ವಾದಿಶಸ್ತ್ರೈರ್ಯುತಂ ಭಾಲಚನ್ದ್ರಮ್ ।
ನರಾಕಾರದೇಹಂ ಸದಾ ಯೋಗಶಾನ್ತಂ
ಗಣೇಶಂ ಭಜೇ ಸರ್ವವನ್ದ್ಯಂ ಪರೇಶಮ್ ॥ 1 ॥
ಬಿನ್ದುರೂಪೋ ವಕ್ರತುಣ್ಡೋ ರಕ್ಷತು ಮೇ ಹೃದಿ ಸ್ಥಿತಃ ।
ದೇಹಾಂಶ್ಚತುರ್ವಿಧಾಂಸ್ತತ್ತ್ವಾಂಸ್ತತ್ತ್ವಾಧಾರಃ ಸನಾತನಃ ॥ 2 ॥
ದೇಹಮೋಹಯುತಂ ಹ್ಯೇಕದನ್ತಃ ಸೋಽಹಂ ಸ್ವರೂಪಧೃಕ್ ।
ದೇಹಿನಂ ಮಾಂ ವಿಶೇಷೇಣ ರಕ್ಷತು ಭ್ರಮನಾಶಕಃ ॥ 3 ॥
ಮಹೋದರಸ್ತಥಾ ದೇವೋ ನಾನಾಬೋಧಾನ್ ಪ್ರತಾಪವಾನ್ ।
ಸದಾ ರಕ್ಷತು ಮೇ ಬೋಧಾನನ್ದಸಂಸ್ಥೋ ಹ್ಯಹರ್ನಿಶಮ್ ॥ 4 ॥
ಸಾಙ್ಖ್ಯಾನ್ ರಕ್ಷತು ಸಾಙ್ಖ್ಯೇಶೋ ಗಜಾನನಃ ಸುಸಿದ್ಧಿದಃ ।
ಅಸತ್ಯೇಷು ಸ್ಥಿತಂ ಮಾಂ ಸ ಲಮ್ಬೋದರಶ್ಚ ರಕ್ಷತು ॥ 5 ॥
ಸತ್ಸು ಸ್ಥಿತಂ ಸುಮೋಹೇನ ವಿಕಟೋ ಮಾಂ ಪರಾತ್ಪರಃ ।
ರಕ್ಷತು ಭಕ್ತವಾತ್ಸಲ್ಯಾತ್ ಸದೈಕಾಮೃತಧಾರಕಃ ॥ 6 ॥
ಆನನ್ದೇಷು ಸ್ಥಿತಂ ನಿತ್ಯಂ ಮಾಂ ರಕ್ಷತು ಸಮಾತ್ಮಕಃ ।
ವಿಘ್ನರಾಜೋ ಮಹಾವಿಘ್ನೈರ್ನಾನಾಖೇಲಕರಃ ಪ್ರಭುಃ ॥ 7 ॥
ಅವ್ಯಕ್ತೇಷು ಸ್ಥಿತಂ ನಿತ್ಯಂ ಧೂಮ್ರವರ್ಣಃ ಸ್ವರೂಪಧೃಕ್ ।
ಮಾಂ ರಕ್ಷತು ಸುಖಾಕಾರಃ ಸಹಜಃ ಸರ್ವಪೂಜಿತಃ ॥ 8 ॥
ಸ್ವಸಂವೇದ್ಯೇಷು ಸಂಸ್ಥಂ ಮಾಂ ಗಣೇಶಃ ಸ್ವಸ್ವರೂಪಧೃಕ್ ।
ರಕ್ಷತು ಯೋಗಭಾವೇನ ಸಂಸ್ಥಿತೋ ಭವನಾಯಕಃ ॥ 9 ॥
ಅಯೋಗೇಷು ಸ್ಥಿತಂ ನಿತ್ಯಂ ಮಾಂ ರಕ್ಷತು ಗಣೇಶ್ವರಃ ।
ನಿವೃತ್ತಿರೂಪಧೃಕ್ ಸಾಕ್ಷಾದಸಮಾಧಿಸುಖೇ ರತಃ ॥ 10 ॥
ಯೋಗಶಾನ್ತಿಧರೋ ಮಾಂ ತು ರಕ್ಷತು ಯೋಗಸಂಸ್ಥಿತಮ್ ।
ಗಣಾಧೀಶಃ ಪ್ರಸನ್ನಾತ್ಮಾ ಸಿದ್ಧಿಬುದ್ಧಿಸಮನ್ವಿತಃ ॥ 11 ॥
ಪುರೋ ಮಾಂ ಗಜಕರ್ಣಶ್ಚ ರಕ್ಷತು ವಿಘ್ನಹಾರಕಃ ।
ವಾಹ್ನ್ಯಾಂ ಯಾಮ್ಯಾಂ ಚ ನೈರೃತ್ಯಾಂ ಚಿನ್ತಾಮಣಿರ್ವರಪ್ರದಃ ॥ 12 ॥
ರಕ್ಷತು ಪಶ್ಚಿಮೇ ಢುಣ್ಢಿರ್ಹೇರಮ್ಬೋ ವಾಯುದಿಕ್ ಸ್ಥಿತಮ್ ।
ವಿನಾಯಕಶ್ಚೋತ್ತರೇ ತು ಪ್ರಮೋದಶ್ಚೇಶದಿಕ್ ಸ್ಥಿತಮ್ ॥ 13 ॥
ಊರ್ಧ್ವಂ ಸಿದ್ಧಿಪತಿಃ ಪಾತು ಬುದ್ಧೀಶೋಽಧಃ ಸ್ಥಿತಂ ಸದಾ ।
ಸರ್ವಾಙ್ಗೇಷು ಮಯೂರೇಶಃ ಪಾತು ಮಾಂ ಭಕ್ತಿಲಾಲಸಃ ॥ 14 ॥
ಯತ್ರ ತತ್ರ ಸ್ಥಿತಂ ಮಾಂ ತು ಸದಾ ರಕ್ಷತು ಯೋಗಪಃ ।
ಪುರಶುಪಾಶಸಂಯುಕ್ತೋ ವರದಾಭಯಧಾರಕಃ ॥ 15 ॥
ಇದಂ ಗಣಪತೇಃ ಪ್ರೋಕ್ತಂ ವಜ್ರಪಞ್ಜರಕಂ ಪರಮ್ ।
ಧಾರಯಸ್ವ ಮಹಾದೇವ ವಿಜಯೀ ತ್ವಂ ಭವಿಷ್ಯಸಿ ॥ 16 ॥
ಯ ಇದಂ ಪಞ್ಜರಂ ಧೃತ್ವಾ ಯತ್ರ ಕುತ್ರ ಸ್ಥಿತೋ ಭವೇತ್ ।
ನ ತಸ್ಯ ಜಾಯತೇ ಕ್ವಾಪಿ ಭಯಂ ನಾನಾಸ್ವಭಾವಜಮ್ ॥ 17 ॥
ಯಃ ಪಠೇತ್ ಪಞ್ಜರಂ ನಿತ್ಯಂ ಸ ಈಪ್ಸಿತಮವಾಪ್ನುಯಾತ್ ।
ವಜ್ರಸಾರತನುರ್ಭೂತ್ವಾ ಚರೇತ್ಸರ್ವತ್ರ ಮಾನವಃ ॥ 18 ॥
ತ್ರಿಕಾಲಂ ಯಃ ಪಠೇನ್ನಿತ್ಯಂ ಸ ಗಣೇಶ ಇವಾಪರಃ ।
ನಿರ್ವಿಘ್ನಃ ಸರ್ವಕಾರ್ಯೇಷು ಬ್ರಹ್ಮಭೂತೋ ಭವೇನ್ನರಃ ॥ 19 ॥
ಯಃ ಶೃಣೋತಿ ಗಣೇಶಸ್ಯ ಪಞ್ಜರಂ ವಜ್ರಸಞ್ಜ್ಞಕಮ್ ।
ಆರೋಗ್ಯಾದಿಸಮಾಯುಕ್ತೋ ಭವತೇ ಗಣಪಪ್ರಿಯಃ ॥ 20 ॥
ಧನಂ ಧಾನ್ಯಂ ಪಶೂನ್ ವಿದ್ಯಾಮಾಯುಷ್ಯಂ ಪುತ್ರಪೌತ್ರಕಮ್ ।
ಸರ್ವಸಮ್ಪತ್ಸಮಾಯುಕ್ತಮೈಶ್ವರ್ಯಂ ಪಠನಾಲ್ಲಭೇತ್ ॥ 21 ॥
ನ ಭಯಂ ತಸ್ಯ ವಜ್ರಾತ್ತು ಚಕ್ರಾಚ್ಛೂಲಾದ್ಭವೇತ್ ಕದಾ ।
ಶಙ್ಕರಾದೇರ್ಮಹಾದೇವ ಪಠನಾದಸ್ಯ ನಿತ್ಯಶಃ ॥ 22 ॥
ಯಂ ಯಂ ಚಿನ್ತಯತೇ ಮರ್ತ್ಯಸ್ತಂ ತಂ ಪ್ರಾಪ್ನೋತಿ ಶಾಶ್ವತಮ್ ।
ಪಠನಾದಸ್ಯ ವಿಘ್ನೇಶ ಪಞ್ಜರಸ್ಯ ನಿರನ್ತರಮ್ ॥ 23 ॥
ಲಕ್ಷಾವೃತ್ತಿಭಿರೇವಂ ಸ ಸಿದ್ಧಪಞ್ಜರಕೋ ಭವೇತ್ ।
ಸ್ತಮ್ಭಯೇದಪಿ ಸೂರ್ಯಂ ತು ಬ್ರಹ್ಮಾಣ್ಡಂ ವಶಮಾನಯೇತ್ ॥ 24 ॥
ಏವಮುಕ್ತ್ವಾ ಗಣೇಶಾನೋಽನ್ತರ್ದಧೇ ಮುನಿಸತ್ತಮ ।
ಶಿವೋ ದೇವಾದಿಭಿರ್ಯುಕ್ತೋ ಹರ್ಷಿತಃ ಸಮ್ಬಭೂವ ಹ ॥ 25 ॥
ಇತಿ ಶ್ರೀಮನ್ಮುದ್ಗಲೇ ಮಹಾಪುರಾಣೇ ಧೂಮ್ರವರ್ಣಚರಿತೇ ವಜ್ರಪಞ್ಜರಕಥನಂ ನಾಮ ತ್ರಯೋವಿಂಶೋಽಧ್ಯಾಯಃ ।

Explore More